Versions
KNV ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.
ERVKN ಇದಲ್ಲದೆ ದೇವರು ಮನುಷ್ಯರಿಗೆ, “ಯೆಹೋವನಲ್ಲಿ ಭಯಭಕ್ತಿಯಿಂದರಿರುವುದೇ ಜ್ಞಾನ. ದುಷ್ಟತನವನ್ನು ತೊರೆದು ಬಿಡುವುದೇ ವಿವೇಕ” ಎಂದು ಹೇಳಿದನು.
IRVKN ಆಮೇಲೆ ಮನುಷ್ಯರಿಗೆ,
‘ಇಗೋ, ಕರ್ತನ ಭಯವೇ ಜ್ಞಾನ; ದುಷ್ಟತನವನ್ನು ತ್ಯಜಿಸುವುದೇ ವಿವೇಕ’ ” ಎಂದು ಹೇಳಿದನು. PE